• Police Varthe
Monday, June 16, 2025
Police Varthe
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
Police Varthe
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
Home Blog

ದೈವಗಳಿಗೆ ಇಷ್ಟವಿಲ್ಲದಿದ್ದರೆ ಆ ಚಿತ್ರಗಳು ತೆರೆ ಕಾಣುವುದು ಬಿಡಿ ಶೂಟಿಂಗ್ ನಡೆಯಲೂ  ಸಾಧ್ಯವಿಲ್ಲ…  ‘ಕಲ್ಜಿಗ’ ಮಾಡಿದ್ದೇನು?

Ranjith Madanthyar by Ranjith Madanthyar
September 19, 2024
in Blog
0
ದೈವಗಳಿಗೆ ಇಷ್ಟವಿಲ್ಲದಿದ್ದರೆ ಆ ಚಿತ್ರಗಳು ತೆರೆ ಕಾಣುವುದು ಬಿಡಿ ಶೂಟಿಂಗ್ ನಡೆಯಲೂ  ಸಾಧ್ಯವಿಲ್ಲ…  ‘ಕಲ್ಜಿಗ’ ಮಾಡಿದ್ದೇನು?
0
SHARES
492
VIEWS
WhatsappTelegramShare on FacebookShare on Twitter

ಮಂಗಳೂರು: ಕೊರಗಜ್ಜನನ್ನು ಆರಾಧಿಸಿಕೊಂಡು ಬರುವ ಬಡ ಕುಟಂಬ ಸಂಕಷ್ಟಕ್ಕೆ ಸಿಲುಕಿದಾಗ ದೈವ ಆ ಕುಟುಂಬದ ಬೆನ್ನಿಗೆ ನಿಂತು, ಅಧರ್ಮದಲ್ಲಿ ನಡೆಯುವವರನ್ನು ಹೇಗೆ ಶಿಕ್ಷಿಸುತ್ತದೆ ಎನ್ನುವುದೇ ‘ಕಲ್ಜಿಜ’ ಸಿನಿಮಾದ ತಿರುಳು. ಸಿನಿಮಾದ ಕೊನೆಯಲ್ಲಿ ಕೊರಗಜ್ಜನ ಅಬ್ಬರವನ್ನು‌ ನೋಡಿದಾಗ ಪ್ರತಿಯೊಬ್ಬರ ಭಯ, ಭಕ್ತಿ ಜಾಗೃತವಾಗುತ್ತದೆ. ದೈವಗಳ ಬಗ್ಗೆ ಅಪಹಾಸ್ಯ ಮಾಡುವವರು ಹೆದರುವಂತೆ ಮಾಡುತ್ತದೆ.

ಸಿನಿಮಾದ ಕ್ಯಾಮರಾ ವರ್ಕ್, ಹಿನ್ನಲೆ ಸಂಗೀತ, ಅದರಲ್ಲಿ ಬರುವ ಪಾತ್ರಗಳು ಒಂದಕ್ಕೊಂದು ಸಮ್ಮಿಳತಗೊಂಡು ಆರಂಭದಿಂದ ಕೊನೆ ತನಕ ಎಲ್ಲೂ ಬೋರ್ ಹೊಡೆಸುವುದಿಲ್ಲ.

ಹಾಗೆ ನೋಡಿದರೆ ಚಿತ್ರದಲ್ಲಿ ವಿರೋಧಾಸ ಎಲ್ಲೂ ಕಾಣುವುದಿಲ್ಲ. #ನಂಬಿಕೆಒರಿಪಾಗ ಎಂದು ಈ ಚಿತ್ರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹೋರಾಟ ನಡೆಸುವವರದ್ದು ಚಿತ್ರದಲ್ಲಿ ಬರುವ ಕೊನೆಯ ಕೊರಗಜ್ಜನ ದೃಶ್ಯಕ್ಕೆ ಆಕ್ಷೇಪವಿದೆ. ಮುಂದಿನ ದಿನಗಳಲ್ಲಿ ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ ಮಾದರಿ ವೇಷ ಧರಿಸಿ ವೇದಿಕೆಗಳಲ್ಲಿ ಕುಣಿದಂತೆ ಅಜ್ಜನನ್ನೂ ಕುಣಿಸಬಹುದು. ಇದರಿಂದ ತುಳುವರ ನಂಬಿಕೆಗೆ ಅಪಚಾರ ಬರಬಹುದು ಎನ್ನುವುದು ಅವರ ಆಕ್ಷೇಪ.

ಅವರ‌ ಆಕ್ಷೇಪ ಸಹಜವಾದದ್ದೇ. ತುಳುವಿನ ಧಾರ್ಮಿಕ ವಿಚಾರಗಳು, ನಂಬಿಕೆ ವಿಡಂಬನೆಗೊಂಡು ತುಳು ಸಂಸ್ಕೃತಿ ಅವನತಿ ಹೊಂದಬಹುದು ಎನ್ನುವುದು ಅವರ ಭಯ. ಈ ಭಯ ಅವರದ್ದು ಮಾತ್ರವಲ್ಲ ಸಮಸ್ತ ತುಳುವರದ್ದೂ ಆಗಿದೆ. ಆದರೆ ಈ ಚಿತ್ರವನ್ನು ನೋಡದೆ ಆಕ್ಷೇಪಿಸುವುದು ತಪ್ಪು.

ಇಂದು ದೈವದ ಕೊಡಿಯಡಿಯಲ್ಲಿ‌ ನಡೆಯುವ ಕೆಲವು ಕೋಲಗಳಲ್ಲು ಕೂಡಾ ಅಪಚಾರ ನಡೆಯುತ್ತಿದೆ‌. ನಾದಸ್ವರ ನುಡಿಸುವವನು ಹಿಟ್ ಸಿನಿಮಾಗಳ ಹಾಡನ್ನು ನುಡಿಸಿ ದೈವವನ್ನು ಕುಣಿಸುವುದನ್ನು ಕಾಣಬಹುದು. ಕೋಲ ಸಾಂಪ್ರದಾಯಿಕವಾಗಿ ನಡೆಯುವ ಬದಲು ಬ್ಯಾಂಡ್ ತಮಟೆಗಳನ್ನು ಡಬಡಬ ಢಲ್ ಡಳ್ ಬಡಿಯುವುದು, ಚೆಂಡೆ, ಚೈಲೆ ಬಡಿಯುವುದು, ಕೊಳಲು ಊದುವುದು ಛೆ ಛೆ‌.  ಕೋಲಗಳು ಧಾರ್ಮಿಕ ಚಟುವಟಿಕೆಯ ಬದಲು ಆಡಂಬರದ ಡ್ಯಾನ್ಸ್ ಮಾದರಿ ಪರಿವರ್ತನೆಗೊಂಡಿದೆ.

ದೈವಗಳಿಗೆ ಹಾಕುವ ಬಣ್ಣ ಕೂಡಾ ಇಂದು ಮೇಕಪ್‌ನಂತೆ ಬದಲಾಗಿದೆ. ಇಂದು ದೈವದ ಮುಖವರ್ಣಿಗಳು ಪೌರಾಣಿಕ ಸಿನಿಮಾದಲ್ಲಿ ಬರುವ ಪಾತ್ರಗಳ ರೀತಿ ಬದಲಾಗಿದೆ. ಇದರ ಬಗ್ಗೆ ಹೇಳಿದ್ರೆ ತುಂಬಾ ಇದೆ. ಆಡಂಬರದಿಂದ ನಡೆಯುವ ಕೋಲ,‌ ನೇಮಗಳನ್ನು ನೋಡಿದ್ರೇ ಇದು ಅಂದಾಜಾಗುತ್ತದೆ. ಇವುಗಳನ್ನು ನೋಡಿ ನಮ್ಮ ಹಿರಿಯರು ಎಷ್ಟು ನೊಂದಿರಬಹುದು?

ಕಲ್ಜಿಗದಲ್ಲಿ ದೈವದ ನಿಂದನೆಯ ಬದಲು ವಂದನೆ ಇದೆ‌. ದೈವಗಳ ಕಾರಣಿಕವನ್ನು ಸಿನಿಮಾಗಳ ಮೂಲಕ ತೋರಿಸಿದರೆ ತುಳುನಾಡಿನ ಸಂಸ್ಕೃತಿ ಇನ್ನಷ್ಟು ಎತ್ತರಕ್ಕೆ ಹೋಗಬಹುದು ಎನ್ನುವುದು ಕೆಲವರ ಅಭಿಪ್ರಾಯ. ಯಕ್ಷಗಾನದಲ್ಲು ಕಾರಣಿಕದ ಕಲ್ಲುರ್ಟಿ, ಮಹಿಮೆದ ಮಂತ್ರದೇವತೆ ಮುಂತಾದ ಪ್ರಸಂಗಗಳನ್ನು ಆಡಿಸಲಾಗುತ್ತಿದೆ. ನಾಟಕಗಳಲ್ಲೂ ದೈವಗಳ ಕಾರಣಿಕವನ್ನು ತೋರಿಸಲಾಗಿದೆ.

ದೈವಗಳ ಸಿನಿಮಾ‌ ಮಾಡುವಾಗ ನಿರ್ಮಾಪಕರು ಮೊದಲು ದೈವದ ಅಪ್ಪಣೆ ಕೇಳಿರುತ್ತಾರೆ. ಕಾಂತಾರದಲ್ಲೂ ಕೇಳಲಾಗಿತ್ತು. ದೈವ ಅಪ್ಪಣೆ ಕೊಟ್ಟ ಮೇಲೆಯೇ ದೈವದ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ‌. ಒಂದು ವೇಳೆ ದೈವಗಳಿಗೆ ಇಷ್ಟವಿಲ್ಲದಿದ್ದರೆ ಆ ಚಿತ್ರಗಳು ತೆರೆ ಕಾಣುವುದು ಬಿಡಿ ಶೂಟಿಂಗ್ ಮಾಡಲು ಸಹ ಸಾಧ್ಯವಿಲ್ಲ. ಯಾಕೆಂದರೆ ದೈವಗಳ ಶಕ್ತಿ ಅಂತದ್ದು. ದೈವಗಳ ಅಪ್ಪಣೆ ಪಡೆಯದೆ ಸಿನಿಮಾ ನಿರ್ಮಿಸಲು ಹೋದ ಚಿತ್ರಗಳು ಅರ್ಧದಲ್ಲಿಯೇ ನಿಂತುಹೋದ ಅನೇಕ ನಿದರ್ಶಗಳಿವೆ.

ಇದೀಗ ಎಲ್ಲವನ್ನೂ ಮಾತಾಡಬೇಕಿದೆ‌‌. ಮಾತ್ರವಲ್ಲ ಅದಕ್ಕೆ ಸಮಯವೂ ಬಂದಿದೆ. ಇದಕ್ಕೆ ಕಲ್ಜಿಗ ಸಿನಿಮಾ ನಾಂದಿ ಹಾಡಿದೆ‌.

Previous Post

ಧರ್ಮಸ್ಥಳ ಸಂಘದಲ್ಲಿ ಬಡವರಿಗೆ ಶೇ. 40 ರಷ್ಟು ಬಡ್ಡಿ?; ನರೇಂದ್ರ ಆರೋಪಕ್ಕೆ  ವೀರೇಂದ್ರ ಮೌನ!?

Next Post

ತಿರುಪತಿ ಲಡ್ಡಿನಲ್ಲಿ ಹಂದಿ-ದನದ ಕೊಬ್ಬು ಪತ್ತೆ ಬೆನ್ನಲ್ಲೇ!: ಕರ್ನಾಟಕದ ಕೈ ಸರ್ಕಾರ ಮಾಡಿದ್ದೇನು?

Related Posts

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ,   ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ
Blog

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

June 15, 2025
ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ
Blog

ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

April 13, 2025
ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು
Blog

ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

April 13, 2025
ಯತ್ನಾಳ್‌ಗೆ 6 ವರ್ಷಗಳ‌ ಕಾಲ ಬಿಜೆಪಿಯಿಂದ ಗೇಟ್‌ಪಾಸ್
Blog

ಯತ್ನಾಳ್ ಕೊಲೆಗೆ ಸಂಚು?: ಮುಸ್ಲಿಂ ಯುವಕನ ಆಡಿಯೋದಲ್ಲೇನಿದೆ ಗೊತ್ತಾ?

April 13, 2025
ಹಿಂದೂಗಳನ್ನು ಜಾತಿಯ ಹೆಸರಲ್ಲಿ ಕಾಂಗ್ರೆಸ್ ವಿಭಜಿಸುತ್ತಿದೆ: ಚಕ್ರವರ್ತಿ ಸೂಲಿಬೆಲೆ
Blog

ಹಿಂದೂಗಳನ್ನು ಜಾತಿಯ ಹೆಸರಲ್ಲಿ ಕಾಂಗ್ರೆಸ್ ವಿಭಜಿಸುತ್ತಿದೆ: ಚಕ್ರವರ್ತಿ ಸೂಲಿಬೆಲೆ

April 13, 2025
ಬೆಟ್ಟಿಂಗ್ಸ್‌ನಲ್ಲಿ ತೊಡಗಿದ್ದ ಮೂವರು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ
Blog

ಬೆಟ್ಟಿಂಗ್ಸ್‌ನಲ್ಲಿ ತೊಡಗಿದ್ದ ಮೂವರು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ

April 13, 2025
Next Post
ತಿರುಪತಿ ಲಡ್ಡಿನಲ್ಲಿ ಹಂದಿ-ದನದ ಕೊಬ್ಬು ಪತ್ತೆ ಬೆನ್ನಲ್ಲೇ!: ಕರ್ನಾಟಕದ ಕೈ ಸರ್ಕಾರ ಮಾಡಿದ್ದೇನು?

ತಿರುಪತಿ ಲಡ್ಡಿನಲ್ಲಿ ಹಂದಿ-ದನದ ಕೊಬ್ಬು ಪತ್ತೆ ಬೆನ್ನಲ್ಲೇ!: ಕರ್ನಾಟಕದ ಕೈ ಸರ್ಕಾರ ಮಾಡಿದ್ದೇನು?

Leave a Reply Cancel reply

Your email address will not be published. Required fields are marked *

Stay Connected test

  • 23.9k Followers
  • 99 Subscribers
  • Trending
  • Comments
  • Latest
ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್ ನಲ್ಲಿರುವ ಮಂಗಳೂರಿನ ಆರು ಹುಡುಗಿಯರು ಯಾರು?!

ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್ ನಲ್ಲಿರುವ ಮಂಗಳೂರಿನ ಆರು ಹುಡುಗಿಯರು ಯಾರು?!

April 29, 2024
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ನಾಪತ್ತೆಯಾಗಿದ್ದ ದಿಗಂತ್ ಪತ್ತೆ! ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಪ್ರಯತ್ನಕ್ಕೆ ಫಲ!

March 8, 2025
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

March 4, 2025
ದ.ಕ ಜಿಲ್ಲೆಯ ಬಂಟ್ವಾಳ, ಪುತ್ತೂರು,ಸುಳ್ಯ,ಕಡಬ, ಬೆಳ್ತಂಗಡಿ, ತಾಲೂಕು ಗಳಿಗೆ ನಾಳೆ ರಜೆ ಘೋಷಣೆ ಆಗಿದೆ ; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪ್ರಕಟಣೆ

ದ.ಕ ಜಿಲ್ಲೆಯ ಬಂಟ್ವಾಳ, ಪುತ್ತೂರು,ಸುಳ್ಯ,ಕಡಬ, ಬೆಳ್ತಂಗಡಿ, ತಾಲೂಕು ಗಳಿಗೆ ನಾಳೆ ರಜೆ ಘೋಷಣೆ ಆಗಿದೆ ; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪ್ರಕಟಣೆ

July 17, 2024

The Legend of Zelda: Breath of the Wild gameplay on the Nintendo Switch

0

Shadow Tactics: Blades of the Shogun Review

0

macOS Sierra review: Mac users get a modest update this year

0

Hands on: Samsung Galaxy A5 2017 review

0
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ,   ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

June 15, 2025
ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

May 11, 2025
ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

April 13, 2025
ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

April 13, 2025

Recent News

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ,   ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

June 15, 2025
ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

May 11, 2025
ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

April 13, 2025
ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

April 13, 2025
Facebook Twitter
Police Varthe

We bring you the best Premium WordPress Themes that perfect for news, magazine, personal blog, etc. Check our landing page for details.

Follow Us

Browse by Category

  • Blog
  • ಕ್ರೈಂ ನ್ಯೂಸ್
  • ಪಿವಿ ವಿಶೇಷ
  • ಪೊಲೀಸ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ

Recent News

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ,   ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

June 15, 2025
ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

May 11, 2025

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.